ನಮಸ್ಕಾರ ಸ್ನೇಹಿತರೆ ಹೊಸದಾಗಿ ಮದುವೆಯಾದ ಅಂತಹ ಜನರು ಮೊದಲು ಮಾಡುವುದು ಏನು ಗೊತ್ತಾ ಹನಿಮೂನಿಗೆ ಎಲ್ಲಿ ಹೋಗಬೇಕು ಎನ್ನುವಂತಹ ವಿಚಾರವನ್ನು ಆಲೋಚನೆ ಮಾಡುತ್ತಾರೆ ಹಾಗೂ ಅದಕ್ಕಾಗಿ ಹಲವಾರು ದಿನಗಳ ಕಾಲ ಮಾಡುತ್ತಾರೆ ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾಡುವಂತಹ ಒಂದು ಕೆಲಸ.ಆದರೆ ಇಲ್ಲೊಬ್ಬ ನವಜೋಡಿಗಳು ಮಾಡಿದ್ದೇ ಬೇರೆ ಅವರು ಮದುವೆಯಾಗಿಯೇ ಹನಿಮೂನಿಗೆ ಹೋದರು ಆದರೆ ಹನಿಮೂನಿಗೆ ಹೋದಾಗ ಮಾಡಿದ್ದಾದರೂ ಏನು ಗೊತ್ತಾ.
ಬನ್ನಿ ನಿಮಗೆ ನವಜೋಡಿಗಳು ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ. ಸ್ನೇಹಿತರೆ ಹೀಗೆ
ಹೊಸದಾಗಿ ಮದುವೆ ಆದಂತಹ ಜೋಡಿಯ ಹೆಸರು ಅನುದೀಪ್ ಹೆಗಡೆ ಹಾಗೂ ಮಿನುಷ ಅಂತ ಇವರು ಮೂಲತಃ
ಉಡುಪಿ ಜಿಲ್ಲೆಯವರು ಇವರು ಹೊಸದಾಗಿ ಮದುವೆ ಆಗಿರುತ್ತಾರೆ.ಗುರು ತಮ್ಮ ಮದುವೆ ಆದ ನಂತರ
ಹೊರಗಡೆ ಎಲ್ಲರ ತರಹ ಸುತ್ತಾಡುವುದಕ್ಕೆ ಹೋಗುವುದಿಲ್ಲ ಅದರ ಬದಲಾಗಿ ಸಾಮಾಜಿಕ
ಕೆಲಸವನ್ನು ಮಾಡಿ ಹಲವಾರು ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ರವರು ಮಾಡಿದ್ದಾದರೂ ಏನು
ಗೊತ್ತಾ.
ಸ್ನೇಹಿತರು ತಾವು ಹಾಗೂ ಕುಟುಂಬದವರು ಎಲ್ಲರೂ ಸೇರಿಕೊಂಡು ಸಮುದ್ರವನ್ನು ಹಾಗೂ ಸಮುದ್ರದಲ್ಲಿ ಇರುವಂತಹ ಜಾಗವನ್ನು ಮಾಡಿದ್ದಾರೆ ಇರುವಂತಹ ಅನೇಕ ರೀತಿಯಾದಂತಹ ಪ್ಲಾಸ್ಟಿಕ್ ಪರಿಕರಗಳನ್ನು ಸ್ವಚ್ಛಗೊಳಿಸಿದ್ದಾರೆ. ತಮಗೆ ಇರುವಂತಹ ಸಾಮಾಜಿಕ ಕಳಕಳಿಯಿಂದಾಗಿ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ ಇದಕ್ಕಾಗಿ ಇವರಿಗೆ ಸಿಕ್ಕಾಪಟ್ಟೆ ಜನರ ಪ್ರಶಂಶ ಕೂಡ ಬಂದಿದೆ ಅಂತ ಡಿಜಿಟಲ್ ಮಾಡುತ್ತಿದ್ದಾರೆ.ಇವರು ಮದುವೆಯಾದ ನಂತರ ಹನಿಮೂನ್ ಗೆ ಹೋಗುವ ಬದಲು ಹೀಗೆ ಬೀಚ್ ಸ್ವಚ್ಛಗೊಳಿಸಿದರು ನಿಜವಾಗಲೂ ಪ್ರತಿಯೊಬ್ಬರ ಮನಸ್ಸನ್ನು ಸಂಚಲನ ಉಂಟುಮಾಡಿದೆ.